ಬೆಳಾಲು: ಸೊಸೈಟಿ ವಂಚನೆ ಆರೋಪ-ಆರೋಪಿ ಸದಾಶಿವ ಬಂಧನ-ಕೋರ್ಟ್ ಗೆ ಹಾಜರು September 6, 2025 0 FacebookTwitterWhatsApp ಬೆಳಾಲು-ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಆರೋಪದಡಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೊಸೈಟಿಯ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಸದಾಶಿವರ ಮೇಲೆ ವಂಚನೆ ಆರೋಪವಿದ್ದು, ಇವರಲ್ಲಿ ಸದಾಶಿವನನ್ನು ಬಂಧಿಸಿದ್ದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. RELATED ARTICLESMORE FROM AUTHOR ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ-ರೂ.80 ಕೋಟಿ ವ್ಯವಹಾರ, ರೂ.40 ಲಕ್ಷ ನಿವ್ವಳ ಲಾಭ, 10 ಶೇಕಡಾ ಡಿವಿಡೆಂಡ್-ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದೇವೆ: ಹೆಚ್ ಪದ್ಮಗೌಡ-ಎರಡು ಶಾಖೆಯನ್ನು ತೆರೆಯಲು ಚಿಂತನೆ: ಕುಶಾಲಪ್ಪ ಗೌಡ... ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ-142.59 ಕೋಟಿ ವಾರ್ಷಿಕ ವ್ಯವಹಾರ-54 ಲಕ್ಷ ರೂ. ನಿವ್ವಳ ಲಾಭ ಬೆಳ್ತಂಗಡಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ