ಎಸ್.ಐ.ಟಿ ಕಚೇರಿಗೆ ಜಯಂತ್ ಟಿ. ಆಗಮನ-ವಿಚಾರಣೆ ಶುರು

0

ಬೆಳ್ತಂಗಡಿ: ಚಿನ್ನಯ್ಯನ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯಂತ್ ಟಿ. ಅವರು ಸೆ. 4ರಂದು ಎಸ್. ಐ. ಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದಾರೆ. ಸುಜಾತ ಭಟ್ ಮತ್ತು ಚಿನ್ನಯ್ಯನಿಗೆ ಆಸರೆ ನೀಡಿದ್ದು, ಜೊತೆಗೆ ದೆಹಲಿಗೆ ತೆರಳಿದ್ದು ಇತ್ಯಾದಿ ಒಡನಾಟದ ಬಗ್ಗೆ ವಿಚಾರಣೆ ನಡೆಯಲಿದೆ.

LEAVE A REPLY

Please enter your comment!
Please enter your name here