ಪೆರಿಂಜೆ ನೂರುಲ್ ಹುಧಾ ಮದರಸ ಸಮಿತಿಗೆ ಆಯ್ಕೆ

0

ವೇಣೂರು: ಪೆರಿಂಜೆ ನೂರುಲ್ ಹುಧಾ ಮದರಸ ಸಮಿತಿಯ ವಾರ್ಷಿಕ ಮಹಾಸಭೆ ಜೂ. 15ರಂದು ಪಿ.ವಿ ಅಬ್ದುಲ್ ರಹೀಮಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಅಶ್ರಫ್ ಗಾಂಧಿನಗರ ಕಾರ್ಯದರ್ಶಿಯಾಗಿ ಹಫೀಲ್ ಪೆರಿಂಜೆ, ಕೋಶಾಧಿಕಾರಿ ತೌಫಿಕ್ ಪೆರಿಂಜೆ ಮತ್ತು ಗೌರವ ಅಧ್ಯಕ್ಷರಾಗಿ ಯಾಕೂಬ್ ಪೆರಿಂಜೆಯನ್ನು ಆಯ್ಕೆ ಮಾಡಲಾಯಿತು. ಹಾಗೂ ಸಮಿತಿ ಸದಸ್ಯರನ್ನಾಗಿ ಸ್ಥಳೀಯ ಪೆರಿಂಜೆ ಯವರಾದ ಆದಿಲ್, ಇಸ್ಮಾಯಿಲ್, ಸಾದಿಕ್, ರಫೀಕ್, ಮಿಶಾಲ್, ನೌಫಲ್, ಉಮರ್ ಎಂ.ಕೆ, ರಶೀದ್, ಹನೀಫ್, ತಸ್ಲೀಮ್, ಅಬ್ದುಲ್ ಖಾದರ್, ಹೈದರ್, ಸಫ್ವಾನ್, ಜೈನುದ್ದೀನ್, ಅಕ್ಬರ್, ಅಶ್ರಫ್ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here