ಬೆಳಾಲು: ನಾಗಾಂಬಿಕಾ ಸಂಜೀವಿನಿ ಮಹಿಳಾ ಒಕ್ಕೂಟ, ಗ್ರಾಮ ಪಂಚಾಯತ್ ಬೆಳಾಲು ಇದರ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮಂಜುಶ್ರೀ ಸಂಜೀವಿನಿ ಸಂಘದ ಸದಸ್ಯರು ಜೂ. 13ರಂದು ಕಚೇರಿ ಸುತ್ತ ಆವರಿಸಿದ ಪೊದೆ ಹಾಗೂ ಗಿಡ ಗಂಟೆಗಳನ್ನು ಸ್ವಚ್ಛತೆ ಮಾಡಲಾಯಿತು.

ಬಳಿಕ ಘನ ತ್ಯಾಜ್ಯ ಘಟಕದ ಬಳಿ ತುಂಬಿರುವ ಪೊದೆಗಳನ್ನು ನಿರ್ವಹಣೆ ಮಾಡಲಾಯಿತು. ಸಂಜೀವಿನಿ ವಲಯ ಮೇಲ್ವಿಚಾರಕ ಜಯಾನಂದ್ ಉಪಸ್ಥಿತರಿದ್ದರು. ಗ್ರಂಥಪಾಲಕ ಡೀಕಯ್ಯ ಸಹಕರಿಸಿದರು.