ಅಳದಂಗಡಿ: ಮಹಾಶಕ್ತಿ ಕೇಂದ್ರದ ಬಿಜೆಪಿ ಯುವಮೋರ್ಚಾ ನೂತನ ಸಂಚಾಲಕರ ನೇಮಕ- ಸಂಚಾಲಕರಾಗಿ ಸನತ್ ಬಳೆಂಜ, ಸಹ ಸಂಚಾಲಕರಾಗಿ ಹರೀಶ್ ಕುಲಾಲ್

0

ಅಳದಂಗಡಿ: ಮಹಾಶಕ್ತಿ ಕೇಂದ್ರದ ಬಿಜೆಪಿ ಯುವಮೋರ್ಚಾ ನೂತನ ಸಂಚಾಲಕರಾಗಿ ಸನತ್ ಬಳೆಂಜ, ಸಹ ಸಂಚಾಲಕರಾಗಿ ಹರೀಶ್ ಕುಲಾಲ್, ಸದಸ್ಯರುಗಳಾಗಿ ಸಂತೋಷ್ ಶೆಟ್ಟಿ ಗರ್ಡಾಡಿ, ರಾಜೇಶ್, ನವೀನ್ ಜಿ ಕುಕ್ಕೆಡಿ ಇವರು ನೇಮಕಗೊಂಡಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here