ಬಜೆಟ್ 2047ರ ವಿಕಸಿತ ಭಾರತ ಸಾಧನೆಗೆ ಭದ್ರ ಬುನಾದಿ – ಪ್ರತಾಪ್ ಸಿಂಹ ನಾಯಕ್

0

ಬೆಳ್ತಂಗಡಿ: ಈ ಬಜೆಟ್ 2047ರ ವಿಕಸಿತ ಭಾರತ ಸಾಧನೆಗೆ ಭದ್ರ ಬುನಾದಿಯನ್ನು ಒದಗಿಸಿದೆ. ಒಂಭತ್ತು ಆದ್ಯತಾ ವಲಯಗಳು ಉದ್ಯೋಗ ಸೃಷ್ಟಿ ಹಾಗೂ ಬೆಳವಣಿಗೆಗೆ ಒತ್ತು ನೀಡಲಿವೆ.ವಿತ್ತೀಯ ಕೊರತೆಯ ಇಳಿಕೆ ಹಣಕಾಸಿನ ಶಿಸ್ತು ಮತ್ತು ಸುಸ್ಥಿರ ಆರ್ಥಿಕ‌ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ. ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.

LEAVE A REPLY

Please enter your comment!
Please enter your name here