ಕಡಿರುದ್ಯಾವರ: ಶೆಟ್ಟಿ ಪಾಲು ಎಂಬಲ್ಲಿ ಕಾಡನೆಯಿಂದ ಕೃಷಿಗೆ ದಾಳಿ

0

ಕಡಿರುದ್ಯಾವರ: ಗ್ರಾಮದ ಶೆಟ್ಟಿ ಪಾಲು ಎಂಬಲ್ಲಿ ಕಾಡನೆ ಬಂದು ರಾಮಣ್ಣ ಹಾಗೂ ಪುರಂದರವರ ಮನೆಯ ತೋಟದಲ್ಲಿ ಅಪಾರ ಕೃಷಿಗೆ ಹಾನಿ ಉಂಟು ಮಾಡಿದೆ.

ನಂತರ ಪಕ್ಕದ ಕಾಡು ಕಡಿರುದ್ಯಾವರದ ಬೆಲ್ಲೂರು ಬೈಲ್ ಗೆ ಆನೆ ಹೋಗಿರುವ ಬಗ್ಗೆ ವರದಿಯಾಗಿದೆ.

LEAVE A REPLY

Please enter your comment!
Please enter your name here