ತಣ್ಣೀರುಪಂತ: ಕುಕ್ಕಿನಡ್ಡ ಕುಟುಂಬಸ್ಥರ ಮನೆಯ ನಾಗಬನದಲ್ಲಿ ದೇವರಿಗೆ ವಿಶೇಷ ಅಭಿಷೇಕ

0

ತಣ್ಣೀರುಪಂತ: ನಾಗರ ಪಂಚಮಿಯ ಪ್ರಯುಕ್ತ ಕುಕ್ಕಿನಡ್ಡ ಕುಟುಂಬಸ್ಥರ ಮನೆಯ ನಾಗಬನದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಪರ್ವ ಸೇವೆ ನಡೆಯಿತು.

ಕುಕ್ಕಿನಡ್ಡ ಕುಟುಂಬಸ್ಥರು ಹಾಜರಿದ್ದರು.ಕಕ್ಕೆಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಜೇಂದ್ರ ಅರ್ಮಡತ್ತಾಯ ಅವರು ವೈದಿಕ ಕಾರ್ಯ ನೆರವೇರಿಸಿದರು.

LEAVE A REPLY

Please enter your comment!
Please enter your name here