ಪಟ್ಟೂರು ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿನಿ ಕು.ಸುಜಯಗೆ ಡಾ.ಪ್ರಭಾಕರ ಭಟ್ ರಿಂದ ಅಭಿನಂದನೆ

0

ಪಟ್ಟೂರು: 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಪಟ್ಟೂರಿನ ವಿದ್ಯಾರ್ಥಿನಿ, ಪೆರ್ಲೆ ಮನೆ ನೋಣಯ್ಯ ಗೌಡ ಹಾಗೂ ವಾರಿಜಾ ಇವರ ಪುತ್ರಿ ಕು.ಸುಜಯ 580/625 (92%) ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಹಮಿಲನ-2023 ಕಾರ್ಯಕ್ರಮದಲ್ಲಿ ಮುಳಿಯ ಜುವೆಲರ್ಸ್ ಮಾಲಕ ಕೇಶವ ಪ್ರಸಾದ್ ಮುಳಿಯ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here