ಉಜಿರೆ: ಗೂಡ್ಸ್ ಚಾಲಕ ಮಾಲಕರ ಸ್ವಾಭಿಮಾನಿ ಸಂಘದ ವಾರ್ಷಿಕ ಮಹಾಸಭೆ October 27, 2025 0 FacebookTwitterWhatsApp ಉಜಿರೆ: ಸರಕು ವಾಹನ ಚಾಲಕ ಮಾಲಕರ ಸ್ವಾಭಿಮಾನಿ ಸಂಘದ ವಾರ್ಷಿಕ ಮಹಾಸಭೆ ಅ. 26ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಗ್ಯಾರೇಜ್ ವಠಾರದಲ್ಲಿ ಸಂಘದ ಅಧ್ಯಕ್ಷ ಸತೀಶ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಅಜಿತ್ ಪೂಜಾರಿ ವಂದಿಸಿದರು. RELATED ARTICLESMORE FROM AUTHOR ಬಾವಿಗೆ ಬಿದ್ದು ಮೃತರಾದ ಬೂಡುಮುಗೇರು ನಿವಾಸಿ ತೇಜಸ್ವಿನಿ ಅವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸ.ಸಂಘದ-ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತ ಸದಸ್ಯರಾಗಿ ಹರೀಶ್ ರಾವ್ ಕಾಯಡ ಆಯ್ಕೆ ನನ್ನನ್ನು ಬಿ ಖಾತಾ ಬ್ರೋಕರ್ ಎಂದು ಅವಮಾನಿಸಿ, ಏಕವಚನದಲ್ಲಿ ನಿಂದಿಸಿರುವುದು ಅವರ ಸ್ಥಾನಕ್ಕೆ ಯೋಗ್ಯವಾದ ಮಾತಲ್ಲ: ನನ್ನ ಹೆಂಡತಿಯ ಮಾಂಗಲ್ಯ ಸರ ಕಾರ್ಪೋರೇಷನ್ ಬ್ಯಾಂಕ್ನಲ್ಲಿದೆ, ನಾನು ಭ್ರಷ್ಟಾಚಾರಿಯಾಗಿದ್ದರೆ ಹೀಗಾಗುತ್ತಿತ್ತೇ?: ಪಟ್ಟಣ ಪಂಚಾಯತ್ ಸದಸ್ಯ... LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ