ಎಸ್.ಐ.ಟಿ ಕಚೇರಿಯಿಂದ ತಿಮರೋಡಿ ನಿರ್ಗಮನ August 29, 2025 0 FacebookTwitterWhatsApp ಬೆಳ್ತಂಗಡಿ: ಠಾಣೆಗೆ ಆಗಮಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಎಸ್. ಐ. ಟಿ ಠಾಣೆಗೆ ತೆರಳಿ, ಅಲ್ಲಿಂದ ಬಂದು ಕಾರಿನಲ್ಲಿ ನಿರ್ಗಮಿಸಿದ್ದಾರೆ. ಎಸ್. ಐ. ಟಿ ಅಧಿಕಾರಿಗಳ ಭೇಟಿಯ ನಂತರ ತಿಮರೋಡಿ ನಿರ್ಗಮಿಸಿದ್ದಾರೆ. ವಿಚಾರಣೆಯ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಬರಬೇಕಿದೆ. RELATED ARTICLESMORE FROM AUTHOR ಉಜಿರೆಯ ಹಳ್ಳಿಮನೆ ಹೊಟೇಲ್ ನಲ್ಲಿ ಬುರುಡೆ ಚಿನ್ನಯ್ಯನ ಮಹಜರು-ಬಾಡಿಗೆ ಪಡೆದು ರೂಂನಲ್ಲಿ ತಂಗಿದ್ದ ಹಿನ್ನಲೆಯಲ್ಲಿ ಮಹಜರು ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಸಾಧನ ಶ್ರೀ ಪ್ರಶಸ್ತಿ ಸೌಜನ್ಯ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ-ಕುಸುಮಾವತಿಯವರೊಂದಿಗೆ ಮಾತುಕತೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ