ಕೊಯ್ಯೂರು: ಮಾವಿನಕಟ್ಟೆಯಲ್ಲಿ ನಾಗರ ಪಂಚಮಿ ವಿಶೇಷ ಸೇವೆ July 29, 2025 0 FacebookTwitterWhatsApp ಕೊಯ್ಯೂರು: ಮಾವಿನಕಟೆ ( ಪರಂಗಡಿ) ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಜು. 29ರಂದು ನಾಗತಂಬಿಲ ಪರ್ವಾದಿ ಸೇವೆಯು ಕೊಯ್ಯೂರಿನ ಪ್ರಧಾನ ಅರ್ಚಕ ಅಶೋಕ ಭಟ್ ರವರ ನೇತೃತ್ವದಲ್ಲಿ ಜರಗಿತು. ಸ್ಥಳೀಯ ಭಕ್ತಾದಿಗಳು ಭಾಗವಹಿಸಿದ್ದರು. RELATED ARTICLESMORE FROM AUTHOR ಗೇರುಕಟ್ಟೆ: ಆಟೋ-ಚಾಲಕರ ಸಂಘದಿಂದ ಸರ್ಪ ಸಂಸ್ಕಾರ ಪೂಜೆ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರಿನ ಮಹಾಸಭೆ-ಆಡಳಿತ ಮಂಡಳಿಗೆ ಮತದಾನ; 2025-28ರ ಅವಧಿಗೆ 11 ಮಂದಿ ನಿರ್ದೇಶಕರ ಆಯ್ಕೆ ಸೆ.16: ಲಾಯಿಲದಲ್ಲಿ ವಿಶ್ವಕರ್ಮ ಯಜ್ಞ ಮತ್ತು ಪೂಜೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ