
ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಧಿಸಿದಂತೆ ಮೊದಲ ಗುರುತಿನ ಉತ್ಖನನದಲ್ಲಿ ಏನೂ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಮೊದಲ ಗುರುತಿನಲ್ಲಿ ಜೆಸಿಬಿ ಮೂಲಕ ಉತ್ಖನನಕ್ಕೆ ಅಧಿಕಾರಿಗಳ ನಿರ್ಧಾರ.

ದೂರುದಾರರಿಗೆ ತೃಪ್ತಿಯಾಗುವ ತನಕ ಉತ್ಖನನ ಕಾರ್ಯ ಮುಂದುವರೆಸಲು ನಿರ್ಧಾರ ಸ್ಥಾನಘಟ್ಟಕ್ಕೆ ಜೆಸಿಬಿ ಆಗಮನ.