ಭಾರೀ ಮಳೆ ಹಿನ್ನೆಲೆ: ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ

0

ಬೆಳ್ತಂಗಡಿ: ಭಾರೀ ಮಳೆ ಬರುತ್ತಿರುವ ಕಾರಣದಿಂದ ತಾಲೂಕಿನ ಅಂಗನವಾಡಿಗಳಿಗೆ ಮಾತ್ರ ಜು. 4ರಂದು ರಜೆ ನೀಡಲು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಆದೇಶ ಮಾಡಿದ್ದಾರೆ.

LEAVE A REPLY

Please enter your comment!
Please enter your name here