ಗುರುವಾಯನಕೆರೆ: ವಿಜಯರತ್ನ 2025 ಪ್ರಶಸ್ತಿ ವಿಜೇತರಾದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಆಡಳಿತ ಮಂಡಳಿಯ ಸಹನಾ ಜೈನ್, ಶಾಲಾ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ, ಶಿಕ್ಷಕಿಯರಾದ ಗೀತಾ ಬಿ., ಚೇತನಾ, ಸ್ವಾತಿ, ಧನು, ಪವಿತ್ರ ಕುಂಡದಬೆಟ್ಟು ಹಾಗೂ ಅಕೌಂಟ್ಸ್ ವಿಭಾಗದ ಶೃತಿ ಶೆಟ್ಟಿ ಜೊತೆಗಿದ್ದರು.