ಬಳಂಜ: ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಬಳಂಜ ಬಿಜೆಪಿ ಘಟಕದಿಂದ ಬಳಂಜ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಜೂ.23 ರಂದು ಪ್ರತಿಭಟನೆ ನಡೆಯಿತು.
ಅಧ್ಯಕ್ಷ ಶೋಭಾ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಸದಸ್ಯರಾದ ಹೇಮಂತ್ ಕಟ್ಟೆ, ಜಯ ಶೆಟ್ಟಿ, ಪ್ರಮುಖರಾದ ಕರುಣಾಕರ ಹೆಗ್ಡೆ, ಗಣೇಶ್, ಸುರೇಶ್ ಪೂಜಾರಿ ಜೈ ಮಾತಾ, ರಾಘವೇಂದ್ರ ಭಟ್, ಸುರೇಶ್ ಕಟ್ಟೆ, ಈಶ್ವರ್ ಭಟ್ ಬಳಂಜ, ಅರುಣ್ ಕಟ್ಟೆ ಉಪಸ್ಥಿತರಿದ್ದರು.