ಬೆಳ್ತಂಗಡಿ: ಯೂನಿಯನ್ ಬ್ಯಾಂಕ್ ನಿಂದ ಕೃಷಿ ಅಭಿವೃದ್ಧಿ ಜನಸಂಪರ್ಕ ಶಿಬಿರವು ಜೂ.19ರಂದು ಅಂಬೇಡ್ಕರ್ ಭವನದಲ್ಲಿ ಜರುಗಿತು.
ಶಿಬಿರವನ್ನು ಯೂನಿಯನ್ ಬ್ಯಾಂಕಿನ ಉಪ ಪ್ರಾದೇಶಿಕ ಮುಖ್ಯಸ್ಥ ಶಶಿಕುಮಾರ್ ಎ. ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಯೂನಿಯನ್ ಬ್ಯಾಂಕ್ ಗ್ರಾಹಕ ನಿತ್ಯಾನಂದ ನಾವರ ಅವರಿಗೆ ಕಾರ್ಯಕ್ರಮದಲ್ಲಿ ಯಶಸ್ವಿ ಕೃಷಿಕ ಮತ್ತು ಯಶಸ್ವಿ ಉದ್ಯಮಿ ಎಂದು ಆಯ್ಕೆ ಮಾಡಿ ವೇದಿಕೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.