ಬೆಳ್ತಂಗಡಿಯ ಎಸ್.ಐ. ಮುರುಳಿಧರ್ ಕಾರ್ಕಳಕ್ಕೆ ವರ್ಗಾವಣೆ

0

ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್.ಐ. ಆಗಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ಮೂಲತಃ ಚಿತ್ರದುರ್ಗದವರಾದ ಮುರುಳಿಧರ್ ನಾಯ್ಕ ಅವರು ಕಾರ್ಕಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಕಾರ್ಕಳ ಠಾಣೆಯ ಎಸ್.ಐ.ಯಾಗಿದ್ದ ಸಂದೀಪ್ ಶೆಟ್ಟಿ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಮುರಳೀಧರ ನಾಯ್ಕ ಅವರನ್ನು ವರ್ಗಾವಣೆಗೊಳಿಸಲಾಗಿದೆ.

LEAVE A REPLY

Please enter your comment!
Please enter your name here