ಬೆಳ್ತಂಗಡಿ: ಬಳಂಜ ಗ್ರಾಮ ಪಂಚಾಯತ್ ನ ಸದಸ್ಯ, ಬಳಂಜ ಬಿಲ್ಲವ ಸಂಘದ ನಿರ್ದೇಶರಾಗಿರುವ ರವೀಂದ್ರ ಬಿ. ಅಮೀನ್ ರವರು ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ್ದಾರೆ. ಇದರ ಶಾಖೆಗಳು ಅಳದಂಗಡಿ ಮತ್ತು ನಾರಾವಿಯಲ್ಲಿ ಕಾರ್ಯಾಚರಿಸುತ್ತಿದೆ.
Home ಇತ್ತೀಚಿನ ಸುದ್ದಿಗಳು ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ರವೀಂದ್ರ ಬಿ. ಅಮೀನ್ ಆಯ್ಕೆ