

ಬೆಳ್ತಂಗಡಿ: 2024-25ನೇ ಸಾಲಿನ ಆರನೇ ತರಗತಿ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆರಾಧ್ಯ ಹೆಚ್., ಅಜನ್ಯ, ಜ್ಞಾನಶ್ರೀ, ಮನ್ವಿತ್, ಶರಣ್ಯ ಕೆ. ತೆರ್ಗಡೆಯಾಗಿದ್ದಾರೆ. ಇವರಿಗೆ ವಾಣಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಕಾಮಾಕ್ಷಿ ತರಬೇತಿ ನೀಡಿದ್ದಾರೆ.
2025-26ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯ ತರಬೇತಿ ಜೂನ್ ನಲ್ಲಿ ಆರಂಭವಾಗಲಿದ್ದು ತರಬೇತಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಕರೆ ಮಾಡಬೇಕಾದ ಸಂಖ್ಯೆ- 9901948540