ಫೆ. 23: ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ: ಗುರುನಾರಾಯಣ ಟ್ರೋಫಿ February 21, 2025 0 FacebookTwitterWhatsApp ಬೆಳ್ತಂಗಡಿ: ಯುವವಾಹಿನಿ ಸಂಚಲನ ಸಮಿತಿ ಉಜಿರೆಯ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಲ್ಲವ ಸಮಾಜ ಬಾಂಧವರಿಗೆ ಓವರ್ ಆರ್ಮ್ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ ಫೆ. 22 ಮತ್ತು ಫೆ. 23ರಂದು ಅಜ್ಜರ ಕಲ್ಲು ಎಸ್.ಡಿ.ಎಂ ಮೈದಾನ ಉಜಿರೆಯಲ್ಲಿ ನಡೆಯಲಿದೆ. RELATED ARTICLESMORE FROM AUTHOR ಪುಂಜಾಲಕಟ್ಟೆಯಲ್ಲಿ ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವ ಹತ್ಯಡ್ಕ: ಅರಿಕೆಗುಡ್ಡೆ ವನದುರ್ಗಾ ದೇವಿ ಸನ್ನಿದಿಯಲ್ಲಿ ಶ್ರೀ ವನದುರ್ಗಾ ಸಭಾಭವನ ಲೋಕಾರ್ಪಣೆ ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಸಮುದಾಯದ ನಿಂದನೆ ಮಾಡಿದವರ ಮೇಲೆ ಕಾನೂನು ಕ್ರಮಕ್ಕೆ ಎಸ್ ಡಿ ಪಿ ಐ ಆಗ್ರಹ – ಪತ್ರಿಕಾ ಗೋಷ್ಠಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ