ಗರ್ಡಾಡಿ: ಹೊನ್ನೆಕಟ್ಟೆ ನಿವಾಸಿ ಮುತ್ತಪ್ಪ ಮೂಲ್ಯ ನಿಧನ

0

ಗರ್ಡಾಡಿ: ಹೊನ್ನೆಕಟ್ಟೆ ನಿವಾಸಿ, ಶ್ರೀ ಗುರು ರೆಡಿಮೇಡ್ ನ ಮಾಲಕ ಮುತ್ತಪ್ಪ ಮೂಲ್ಯ(70ವರ್ಷ)ರವರು ಸೆ.6ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಕಲ್ಯಾಣಿ, ಮಕ್ಕಳಾದ ಯಶೋಧ, ಯೋಗೀಶ್ ಕುಮಾರ್, ರಾಘವೇಂದ್ರ ಪ್ರಸಾದ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here