ಇತ್ತೀಚೆಗೆ ನಿಧನರಾದ ಕೊರಗು ಹೆಗ್ಡೆ ರಾಜಪಾದೆ ಇವರಿಗೆ ಶ್ರದ್ದಾಂಜಲಿ ಸಭೆ

0

ನಾವರ: ಇತ್ತೀಚೆಗೆ ನಿಧನರಾದ ಕೊರಗು ಹೆಗ್ಡೆ ರಾಜಪಾದೆ ಇವರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮವು ನಾವರ ದೇವಸ್ಥಾನದ ನೂತನ ಸಭಾ ಭವನದಲ್ಲಿ ಜರುಗಿತು.

ಮೃತರ ಬಗ್ಗೆ ನಾವರ ಯೋಗ ಕ್ಷೇಮ ನಿತ್ಯಾನಂದ , ಯೋಜನೆಯ ಮೇಲ್ವಿಚಾರಕಿ ಸುಮಂಗಲ, ಸೇವಾ ಪ್ರತಿನಿಧಿ ಪುಷ್ಪಾವತಿ ಇವರುಗಳು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಚಂದಪ್ಪ ಪೂಜಾರಿ ವಹಿಸಿ ಕೊಂಡಿದ್ದರು.ವೇದಿಕೆಯಲ್ಲಿ ಶೇಖರ ಪೂಜಾರಿ, ಹರೀಶ್ ಕುಲಾಲ್, ಪ್ರಶಾಂತ್ ಹಿಮರಡ್ಡ, ಸರ್ವಾಣಿ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here