ಅಳದಂಗಡಿ ತಿಮ್ಮಣ್ಣರಸರನ್ನು ಭೇಟಿಯಾಗಿ ಆಶೀರ್ವಾದ ಪಡೆದ ರಾನಿ ಚಲನಚಿತ್ರದ ನಿರ್ಮಾಪಕ ಉಮೇಶ್ ಹೆಗ್ಡೆ

0

ಬೆಳ್ತಂಗಡಿ: ಸೆಪ್ಟೆಂಬರ್ 12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ-RONNY ದ ನಿರ್ಮಾಪಕ ಉಮೇಶ್ ಹೆಗ್ಡೆಯವರು ಅಜಿಲ ಸೀಮೆಯ ತಿಮ್ಮನರಸ ಡಾ.ಪದ್ಮಪ್ರಸಾದ್ ಅಜಿಲ ಅರಸರ ಆಶೀರ್ವಾದವನ್ನು ಪಡೆದುಕೊಂಡರು.

ಪದ್ಮಪ್ರಸಾದ್ ಅಜಿಲ ಅರಸರು ಚಿತ್ರದ ಬಗ್ಗೆ ವಿಚಾರಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಕಿರಣರಾಜ್ , ರವಿಶಂಕರ , ಅಪೂರ್ವ , ಗುರುಪ್ರಸಾದ್ ಮಠ , ಬಿ ಸುರೇಶ್ ಗಿರೀಶ್ ಹೆಗ್ಡೆ ಮುಂತಾದ ಖ್ಯಾತ ತಾರಾಂಗಣದಲ್ಲಿ ಮೂಡಿಬಂದಿರುವ ಚಿತ್ರ ಈಗಾಗಲೇ ಚಿತ್ರ ರಸಿಕರಲ್ಲಿ ಬಹು ನಿರೀಕ್ಷೆ ಮೂಡಿಸಿದೆ.

LEAVE A REPLY

Please enter your comment!
Please enter your name here