ನಿಡ್ಲೆ: ಬೂಡುಜಾಲು ನಿವಾಸಿ ಸತೀಶ್ ಹೃದಯಾಘಾತದಿಂದ ನಿಧನ

0

ನಿಡ್ಲೆ: ಬೂಡುಜಾಲು ಮುದಲೆ ಮನೆ ನಿವಾಸಿ ಸತೀಶ್ ರವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.5ರಂದು ನಿಧನರಾದರು.

ಮೃತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವೃತ್ತಿಯಲ್ಲಿದ್ದರು.

ಇವರು ಪತ್ನಿ ಹೇಮಾವತಿ, ಎರಡು ಹೆಣ್ಣು ಮಕ್ಕಳಾದ ಪವಿತ್ರ, ಪರ್ನಾಶ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here