ಕೊಯ್ಯೂರು: ದೇವಸ್ಥಾನ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಊಟದ ತಟ್ಟೆಗಳ ವಿತರಣೆ

0

ಕೊಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ 85 ಊಟದ ತಟ್ಟೆಗಳನ್ನು ಲಾಯಿಲ ವಲಯದ ಮೇಲ್ವಿಚಾರಕ ಸುಶಾಂತ್ ಇವರು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಕೊಯ್ಯೂರು ಗ್ರಾಮದ ಸೇವಾ ಪ್ರತಿನಿಧಿ ಕುಸುಮಾವತಿ, ಶಾಲಾ ಶಿಕ್ಷಕರುಗಳಾದ ರೆಜಿನಾ ಡಿಸಿಲ್ವ, ಚೇತನಾ, ಸೀತಾರಾಮ ಬೆಳಾಲು, ಮಧು ಕೆ.ಎಸ್ ಮತ್ತು ಸಂತೋಷ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here