ಮೂಡಬಿದ್ರೆಯ ಕನ್ನಡ ಭವನದಲ್ಲಿ ಗೆಜ್ಜೆ ಗಿರಿಯ ಅಭಿಮಾನಿ ಬಳಗದಿಂದ ನಾಟಕ ರಚನೆಕಾರ ಅರ್ವ ರಮೇಶ್ ಸುವರ್ಣರಿಗೆ ಸನ್ಮಾನ

0

ಅಳದಂಗಡಿ: ಮೂಡಬಿದ್ರೆಯ ಕನ್ನಡ ಭವನದಲ್ಲಿ ಗೆಜ್ಜೆ ಗಿರಿಯ ಅಭಿಮಾನಿ ಬಳಗದ ವತಿಯಿಂದ ಸೆ.1ರಂದು ನಡೆದ ಕುಲದೈವೋಬ್ರಹ್ಮ ಯಕ್ಷಗಾನದ ಪ್ರಸಂಗ ಬಿಡುಗಡೆ ಮತ್ತು 60ಕ್ಕೂ ಮಿಕ್ಕಿ ಹೆಸರಾಂತ ದಿಗ್ಗಜ ಕಲಾವಿದರ ಅಭಿನಯದಲ್ಲಿ ಪ್ರಥಮ ಪ್ರಯೋಗ ನಡೆಯುವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ, ಕಲಾಭಿಮಾನಿಗಳ ಉಪಸ್ಥಿತಿಯಲ್ಲಿ ನಾಟಕ ರಚನೆಕಾರ ಅರ್ವ ರಮೇಶ್ ಸುವರ್ಣರಿಗೆ ಯಕ್ಷಗಾನ ಸಂಘಟನೆ ಮತ್ತು ಕಲಾ ಸೇವೆಯನ್ನು ಗುರುತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here