ಸುಲ್ಕೇರಿಮೊಗ್ರು: ಹಿಂದೂ ಯುವಸೇನೆ ವತಿಯಿಂದ ಸಹಾಯಧನ ಹಸ್ತಾಂತರ

0

ಸುಲ್ಕೇರಿಮೊಗ್ರು: ಹಿಂದೂ ಯುವಸೇನೆ ವತಿಯಿಂದ ಅನಾರೋಗ್ಯದಲ್ಲಿರುವ ನಾಯಿಜೆ ಹೊಸಮನೆಯ ಬಾಲಮ್ಮರಿಗೆ ಕಾರ್ಯಕರ್ತರ ಮುಖಾಂತರ ಅವರ ಯೋಗ ಕ್ಷೇಮವನ್ನು ವಿಚಾರಿಸಿ ಧನ ಸಹಾಯವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಶ್ವಥ್ ಸಾಲ್ಯಾನ್ ವರ್ಪಾಳೆ, ಸುದರ್ಶನ್ ಅಂಬಡ್ದಡಿ, ಪ್ರವೀಣ್ ಗುರುಕೃಪಾ ಕೊಲ್ಲಂಗೆ, ರವಿಸಾಲ್ಯಾನ್, ದಯಾನಂದ, ಪ್ರಕಾಶ್ ಸಾಲ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here