ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ಒಕ್ಕೂಟದ ವತಿಯಿಂದ ಭಜನಾ ಮಂಡಳಿ ಆವರಣದ ಸ್ವಚ್ಛತಾ ಕಾರ್ಯ

0

ಪೆರ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ಒಕ್ಕೂಟದ ವತಿಯಿಂದ ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಈ ಕಾರ್ಯದಲ್ಲಿ ಒಕ್ಕೂಟದ ಸದಸ್ಯರು ಮತ್ತು ವಲಯ ಮೇಲ್ವಿಚಾರಕಿ ಶಶಿಕಲಾ, ಸಮುದಾಯ ಆರೋಗ್ಯ ಅಧಿಕಾರಿ ಶರಣ್ ಬಸಪ್ಪ, ಸೇವಾಪ್ರತಿನಿಧಿ ಅರುಣಾರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here