ಮಡಂತ್ಯಾರು: ಗುಡ್ಡ ಕುಸಿತದಿಂದ ನಷ್ಟಗೊಳಗಾದ ನಿಸರ್ಗ ಅಕ್ವಾ ಸರ್ವಿಸ್ ಮಾಲಕ ಪ್ರಶಾಂತ್ ರವರಿಗೆ ವರ್ತಕ ಸಂಘದಿಂದ ಆರ್ಥಿಕ ನೆರವು

0

ಮಡಂತ್ಯಾರು: ಪುಂಜಾಲಕಟ್ಟೆ ವರ್ತಕರ ಸಂಘದಿಂದ ಮಡಂತ್ಯಾರಿನಲ್ಲಿ ಗುಡ್ಡ ಕುಸಿದು ಸಾವಿರಾರು ರೂಪಾಯಿಗಳಷ್ಟು ತೊಂದರೆ ಅನುಭವಿಸಿ ಅಪಾರ ನಷ್ಟಗೊಳಗಾದ ನಿಸರ್ಗ ಅಕ್ವಾ ಸರ್ವಿಸ್ ಮಾಲಕ ಪ್ರಶಾಂತ್ ರವರಿಗೆ ಸಹಾಯ ಹಸ್ತದ ಚೆಕ್ ನೀಡಿ ಸಾಂತ್ವಾನ ಮಾಡಲಾಯಿತು.

LEAVE A REPLY

Please enter your comment!
Please enter your name here