ಗುರುವಾಯನಕೆರೆ: ನಗರ ಪಂಚಾಯತ್ ವತಿಯಿಂದ ಚರಂಡಿಗೆ ಹಾಕಿದ್ದ ಸಣ್ಣ ಮೋರಿಗಳನ್ನು ತೆಗೆಯುವ ಕಾರ್ಯ

0

ಗುರುವಾಯನಕೆರೆ: ಬಂಟರ ಭವನದ ಬಳಿಯಿಂದ ಅರಫಾ ಸೆನಿಟರಿ ಅಂಗಡಿಯವರೆಗೆ ಇರುವ ತೋಡಿನ ವರೆಗೆ ಮೋರಿಯಲ್ಲಿ ಸಂಪೂರ್ಣ ಮಣ್ಣು ಮುಚ್ಚಿದ್ದು ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ತೊಡಕುoಟಾಗಿತ್ತು.

ಚರಂಡಿಗೆ ಹಾಕಿದ್ದ ಸಣ್ಣ ಮೋರಿಗಳನ್ನು ತೆಗೆಯುವ ಕಾರ್ಯ ನಗರ ಪಂಚಾಯತ್ ವತಿಯಿಂದ ನಡೆಯಿತು.ಚರಂಡಿಗೆ ಸಂಬಂಧಪಟ್ಟವರು ದೊಡ್ಡ ಮೋರಿ ಅಳವಡಿಸಬೇಕಾಗಿ ನಗರ ಪಂಚಾಯತ್ ಸೂಚನೆ ನೀಡಲಾಗಿರುವ ಬಗ್ಗೆ ವರದಿಯಾಗಿದೆ

LEAVE A REPLY

Please enter your comment!
Please enter your name here