ಕುತ್ಲೂರು: ಅತ್ರಿಜಾಲು- ಕೊಕ್ರಾಡಿ ಸಂಪರ್ಕಿಸುವ ರಸ್ತೆ ಕುಸಿತ

0

ಕುತ್ಲೂರು: ಅತ್ರಿಜಾಲು- ಕೊಕ್ರಾಡಿ ಸಂಪರ್ಕಿಸುವ ಹೊಸ ಕಾಂಕ್ರಿಟ್ ರಸ್ತೆ ಭಾರಿ ಮಳೆಗೆ ಕುಸಿತವಾದ ಘಟನೆ ನಡೆದಿದೆ.

ಸ್ಥಳಕ್ಕೆ ಜಯಂತ್ ಕೋಟ್ಯಾನ್ ಹಾಗೂ ಉದಯ ಹೆಗ್ಡೆ ಮೋಹನ್ ಅಂಡಿಂಜೆ ಭೇಟಿ ನೀಡಿದರು.ಶಾಸಕ ಹರೀಶ್ ಪೂಂಜರು ಶಾಸಕ ನಿಧಿಯಿಂದ ಸದ್ಯಕ್ಕೆ ಜನರಿಗೆ ದಿನನಿತ್ಯ ಓಡಾಡಲು ಕಬ್ಬಿಣದ ಕಿರು ಸೇತುವೆಯನ್ನು ಶೀಘ್ರದಲ್ಲಿ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಮಳೆಗಾಲ ಕಳೆದ ತಕ್ಷಣ ಸೇತುವೆಯನ್ನು ಮರು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here