ಇಂದಬೆಟ್ಟು: ಬಂಗಾಡಿ ಲಿಂಗಾಂತ್ಯಾರು ನಿವಾಸಿ ವಿಶ್ವನಾಥ ನಿಧನ

0

ಇಂದಬೆಟ್ಟು: ಬಂಗಾಡಿ ಲಿಂಗಾಂತ್ಯಾರು ನಿವಾಸಿ ವಿಶ್ವನಾಥ (32ವ)ರವರು ವಿಪರೀತ ಜ್ವರವಿದ್ದ ಕಾರಣ ಮಂಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಚಿಕಿತ್ಸೆಗೆ ಸ್ಪಂದಿಸದೆ ಜು.28ರಂದು ನಿಧನರಾದರು.ಇವರ ತಂದೆ ಶೀನಾರವರು 1 ತಿಂಗಳ ಮುಂಚೆ ಆನಾರಾರೋಗ್ಯದಿಂದ ನಿಧನರಾಗಿದ್ದು.

ವಿಶ್ವನಾಥರವರು ಸಹೋದರಿ ಎರ್ಮಾಲ ಅಂಗನವಾಡಿ ಕಾರ್ಯಕರ್ತೆ ಲತಾ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here