ಕಂಪೌಂಡ್ ಕುಸಿದು ಗುರುವಾಯನಕೆರೆ ಕೋಡಿಬೈಲು ಮಾಧವರಾವ್ ರವರ ಮನೆಗೆ ಹಾನಿ

0

ಗುರುವಾಯನಕೆರೆ: ಅತಿಯಾದ ಮಳೆಯಾದ ಕಾರಣ ನೀರು ಹೋಗಲು ಕಂಪೌಂಡ್ ಗೆ ಬಡಿದು ಕಂಪೌಂಡ್ ಕುಸಿದು ಮನೆಗೆ ಹಾನಿಯಾಗಿರುವ ಘಟನೆ ಗುರುವಾಯನಕೆರೆಯ ಕೋಡಿಬೈಲಿನಲ್ಲಿ ನಡೆದಿದೆ.

ಕೋಡಿಬೈಲಿನ ಮಾಧವರಾಯರ ಮನೆಗೆ ಹಾನಿಯಾಗಿದ್ದು, ಕುವೆಟ್ಟು ಗ್ರಾಮ ಪಂಚಾಯತ್ ಗಮನಕ್ಕೆ ತರಲಾಗಿದೆ. ಇದಕ್ಕೆ ನೀರು ಹೋಗಲು ದಾರಿ ಮಾಡದೆ ಅಡ್ಡಕಟ್ಟಿರುವುದೇ ಕಾರಣ ಅಂತ ಮನೆಯವರು ಹೇಳುತ್ತಾರೆ.

LEAVE A REPLY

Please enter your comment!
Please enter your name here