ಬೆಳಾಲು: ಕೊಡಂಗೆ ಮಜಲು ನಿವಾಸಿ ಶತಾಯುಷಿ ಗೌರಮ್ಮ ನಿಧನ

0

ಬೆಳಾಲು: ಗ್ರಾಮದ ಕೊಡಂಗೆ ಮಜಲು ನಿವಾಸಿ ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾಗಿದ್ದ ದಿವಂಗತ ಶ್ರೀನಿವಾಸ ಶಬರಾಯರ ಪತ್ನಿ ಶತಾಯುಷಿ ಗೌರಮ್ಮ ಕೊಡಂಗೆ ಮಜಲು ಇವರು ಜು.7ರಂದು ನಿಧನರಾದರು.

ಮೃತರು ಎರಡು ಗಂಡು, ಎಂಟು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here