![](https://belthangady.suddinews.com/wp-content/uploads/2024/06/compressed_InShot_20240630_215935384-1024x593.jpg)
ಮದ್ದಡ್ಕ: ಇತ್ತೀಚೆಗೆ ದೈವಾದೀನರಾದ ಗುತ್ತಿಗೆದಾರ ರಾಜ್ ಪ್ರಕಾಶ್ ಮದ್ದಡ್ಕರವರ ತಾಯಿ ಸರಸ್ವತಿಯವರ ವೈಕುಂಠ ಸಮಾರಾಧನೆಯನ್ನು ಅವರ ಮನೆಯಲ್ಲಿ ಅರ್ಥಪೂರ್ಣವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಬಂದ 500ಕ್ಕೂ ಅಧಿಕ ಕುಟುಂಬಸ್ಥರು, ಸ್ನೇಹಿತರಿಗೆ ರಾಜ್ ಪ್ರಕಾಶ್ ಕುಟುಂಬಸ್ಥರು ಶ್ರಿಗಂಧದ ಮರ ವಿತರಿಸಿದರು.
![](https://belthangady.suddinews.com/wp-content/uploads/2024/06/InShot_20240630_220248217-921x1024.jpg)
ಈ ಮೂಲಕ ತಾಯಿಯ ನೆನಪಿಗಾಗಿ 500ಕ್ಕೂ ಅಧಿಕ ಗಿಡಗಳನ್ನು ನೀಡಿರುವ ಯೋಚನೆ ಶ್ಲಾಘನೆಗೆ ಪಾತ್ರವಾಗಿದೆ.