ಐಐಎಸ್ಇಆರ್ ಪ್ರವೇಶ ಪರೀಕ್ಷೆಯಲ್ಲಿ ಅರಸಿನಮಕ್ಕಿಯ ಕೆ.ತೇಜಸ್ವಿಗೆ 47ನೇ ಸ್ಥಾನ

0

ಅರಸಿನಮಕ್ಕಿ: ದೇಶದ ಉನ್ನತ ವೈಜ್ಞಾನಿಕ ಶಿಕ್ಷಣಸಂಸ್ಥೆಗಳ ಪ್ರವೇಶಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ (IISER Exam) ಅರಸಿನಮಕ್ಕಿ ಕೋಡ್ಯಡ್ಕ ನಿವಾಸಿ ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖಾ ಅಭಿವೃದ್ಧಿ ಅಧಿಕಾರಿ ಕೆ.ಉದಯಶಂಕರ್ ಮತ್ತು ಅಂಜಲಿ ದಂಪತಿಯ ಪುತ್ರ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ.ತೇಜಸ್ವಿ ನಾರಾಯಣ ಅಖಿಲ ಭಾರತ ಮಟ್ಟದಲ್ಲಿ 47ನೇ ಸ್ಥಾನ ಗಳಿಸಿದ್ದಾರೆ.

ಇವರು ದೇಶದ ಏಳು ಅತ್ಯುನ್ನತ ಐಸರ್ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ದೇಶದ ಪ್ರತಿಷ್ಠಿತ MMTC ಬೆಂಗಳೂರು ಹಾಗೂ ಎಲ್.ಎಲ್.ಆರ್.ಜಿ ಮದ್ರಾಸ್‌ನಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here