ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾದ ಹಿನ್ನೆಲೆ ಕೃಷ್ಣಪ್ಪ ಪೂಜಾರಿಯವರಿಂದ ವಿಶೇಷ ಹರಕೆ ಪೂಜೆ

0

ಮಿತ್ತಬಾಗಿಲು: ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾದರೆ ಕೊಲ್ಲಿ ಶ್ರೀ ದುರ್ಗಾ ಪರಮೇಶ್ವರೀ/ ದುರ್ಗಾದೇವಿ ದೇವಸ್ಥಾನದಲ್ಲಿ ಹೂವಿನ ವಿಶೇಷ ಪೂಜೆ ಮಾಡುದಾಗಿ ಕೃಷ್ಣಪ್ಪ ಪೂಜಾರಿಯವರು ಹರಕೆ ಹೊತ್ತಿದ್ದರು.

ಅದೇ ರೀತಿ ಜೂ.21ರಂದು ಬೆಳಗ್ಗೆ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಹೂವಿನ ಪೂಜೆ ಸಲ್ಲಿಸಿದರು.

ಇವರೊಂದಿಗೆ ಯುವರಾಜ್ ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here