ಕಿಲ್ಲೂರು ಸಮಾಜ ಸೇವಕ, ಶೌರ್ಯ ತಂಡದ ಸಕ್ರಿಯ ಕಾರ್ಯಕರ್ತ ಶಿವಾನಂದ ಸುವರ್ಣ ನಿಧನ

0

ಕಿಲ್ಲೂರು: ಕಿಲ್ಲೂರು ನಿವಾಸಿ ಶಿವಾನಂದ ಸುವರ್ಣ (46 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಜೂನ್ 07 ರಂದು ನಿಧನರಾದರು.

ಶೌರ್ಯ ತಂಡದ ಸಕ್ರೀಯ ಸದಸ್ಯರೂ ಆಗಿದ್ದರು. ಊರಲ್ಲಿ ಯಾರೇ ಮರಣ ಹೊಂದಿದರೂ ಜಾತಿ ಧರ್ಮ ಮತ ನೋಡದೆ ಅಂತಿಮ ಕಾರ್ಯಕ್ಕೆ ಬೇಕಾಗುವ ಕಟ್ಟಿಗೆಯನ್ನು ತನ್ನ ಸ್ವಂತ ವಾಹನ ಬಳಸಿ ಅಲ್ಲಿಯ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದರು.

ಮೃತರು ತಾಯಿ ಸೇಸಮ್ಮ, ಪತ್ನಿ ಸುಕನ್ಯ, ಮಕ್ಕಳಾದ ಸುಶಿಲ್, ಸುಶಾಂತ್ ರವರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here