ಶಿಶಿಲ: ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ಸದಸ್ಯರಿಂದ ರಸ್ತೆ ದುರಸ್ತಿ ಶ್ರಮದಾನ

0

ಶಿಶಿಲ: ಪೇರಿಕೆ ರಸ್ತೆಯ ಸೇತುವೆ ಬಳಿ ರಸ್ತೆ ತೀರಾ ಹದಗೆಟ್ಟಿದ್ದು ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಇಕ್ಕೆಲಗಳ ಪೊದೆಯನ್ನು ತೆಗೆದು ಗುಂಡಿಗಳಿಗೆ ಕಲ್ಲು ಹಾಕಿ ದುರಸ್ತಿಗೊಳಿಸಿದರು.

ಈ ಸಂದರ್ಭದಲ್ಲಿ ರವಿ ಎಳ್ಳುಮಜಲು, ಗೌರೀಶ ನೀರಣ, ದಿನೇಶ್ ಕೊಳಂಬೆ, ಹರೀಶ, ಕಿರಣ್ ಸಂಕೇಶ, ವಿವೇಕಾನಂದ, ದಿಶಾಂತ್, ಜಿತೇಶ್, ನಿತಿನ್ ಹಾಗೂ ಹಿರಿಯ ಸಲಹೆಗಾರರಾದ ಸುಂದರ ಕೆ ರಮೇಶ ಬೈರಕಟ್ಟ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here