ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯ ಪ್ರಯುಕ್ತ ಶ್ರೀ ದೇವರಿಗೆ ರಂಗ ಪೂಜೆ, ಭಜನಾ ಕಾರ್ಯಕ್ರಮ, ದೈವಗಳಿಗೆ ಪರ್ವ ಸೇವೆ May 24, 2024 0 FacebookTwitterWhatsApp ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 24ರಂದು ಪತ್ತನಾಜೆಯ ಪ್ರಯುಕ್ತ ಸಂಜೆ 6 ರಿಂದ ಶ್ರೀ ದೇವರಿಗೆ ರಂಗ ಪೂಜೆ ಭಜನಾ ಕಾರ್ಯಕ್ರಮ ದೈವಗಳಿಗೆ ಪರ್ವ ಸೇವೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. RELATED ARTICLESMORE FROM AUTHOR ಬೆಳ್ತಂಗಡಿ ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಪಾಸ್ಕಾ ಹಬ್ಬ ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಯೇಸು ಕ್ರಿಸ್ತರ ಕೊನೆಯ ಭೋಜನದ ಸಂಭ್ರಮ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ರಿಕ್ಷಾ: ಚಾಲಕನಿಗೆ ಗಂಭೀರ ಗಾಯ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ