ಪದ್ಮುಂಜ ಪ್ರಾ.ಕೃ.ಪ‌.ಸ.ಸಂಘದ ಸಿಇಒ ಆಗಿ ಅಂಕಿತಾ ಶ್ರೀಕಾಂತ್ ಬಿ ನೇಮಕ

0

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸಿಇಒ ರಘುಪತಿ ಕೆ. ರವರು ಸೇವಾ ನಿವೃತ್ತಿ ಹೊಂದಿದರು.

ಸಂಘದ ಮುಂದಿನ ಪ್ರಭಾರ ಸಿಇಒ ಆಗಿ ಅಂಕಿತಾ ಶ್ರೀಕಾಂತ್ ಬಿ. ರವರಿಗೆ ಮೇ.2ರಂದು ಅಧಿಕಾರಿ ಹಸ್ತಾಂತರಿಸಿದರು.

2016ರಲ್ಲಿ ಕರ್ತವ್ಯಕ್ಕೆ ಹಾಜರಾದ ಅಂಕಿತಾ ರವರು ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ನಿದೇರ್ಶಕರುಗಳಾದ ಉದಯ್ ಕುಮಾರ್ ಬಿ.ಕೆ, ನಾರಾಯಣ ಗೌಡ, ಉದಯ್ ಭಟ್, ಮಾಜಿ ಸಿಇಒ ತಿಮ್ಮಪ್ಪ ಗೌಡ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here