ಬೆಳ್ತಂಗಡಿ ಸೇಂಟ್ ಲಾರೆನ್ಸ್ ಕಥೇಡ್ರಲ್ ದೇವಾಲಯ ವಾರ್ಷಿಕ ಮಹಾ ಸಭೆ- ನೂತನ ಟ್ರಸ್ಟಿಗಳ ಆಯ್ಕೆ

0

ಬೆಳ್ತಂಗಡಿ: ಬೆಳ್ತಂಗಡಿ ಸೀರೋಮಲಬಾರ್ ಧರ್ಮ ಪ್ರಾಂತ್ಯದ ಪ್ರಧಾನ ದೇವಾಲಯ ಸೇಂಟ್ ಲಾರೆನ್ಸ್ ಕಥೇಡ್ರಲ್ ದೇವಾಲಯದ ವಾರ್ಷಿಕ ಮಹಾ ಸಭೆಯು ಫಾ.ತೋಮಸ್ ಕಣ್ಣಾಂಗಲ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.

2024-25ನೇ ಸಾಲಿಗೆ ನೂತನ ಟ್ರಸ್ಟಿಗಳಾಗಿ ಬೆಳ್ತಂಗಡಿಯ ರೆಜಿ ಜಾರ್ಜ್ ವಲಿಯೋಣತ್ತ್, ದೇವಸ್ಯ ಮೈಪಾನ್, ಸಜಿ ಎಳಯಚಾನಿಕ್ಕಲ್, ಮಾಮಚ್ಚನ್ ಬೆಳ್ತಂಗಡಿ ಇವರು ಆಯ್ಕೆಯಾದರು.

LEAVE A REPLY

Please enter your comment!
Please enter your name here