ನವ ದಂಪತಿ ಚಂದನ್ ಕೆ.ಎಸ್.ಶರಣ್ಯ ಆರ್.ಇ ಉಜಿರೆ ಸಾನಿಧ್ಯ ಕೇಂದ್ರಕ್ಕೆ ಭೇಟಿ, ಭೋಜನದ ವ್ಯವಸ್ಥೆ

0

ಉಜಿರೆ: ಉಜಿರೆ ಗ್ರಾಮದ ಬರೆಮೇಲು “ಓಂಕಾರೇಶ್ವರಿ ” ನಿವಾಸಿ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಮತ್ತು ಶಶಿಕಲಾ ದಂಪತಿಯ ಪುತ್ರಿ ಶರಣ್ಯ ಮತ್ತು ಕಲ್ಮಂಜ ಗ್ರಾಮದ ನಿಡಿಗಲ್ ವಿದ್ಯಾನಗರ “ಸಂಪದ” ನಿವಾಸಿ ನಿವೃತ್ತ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮತ್ತು ಶಿಕ್ಷಕಿ ಶೀಲಾವತಿ ದಂಪತಿಯ ಪುತ್ರ ಚಂದನ್ ಕೆ.ಎಸ್. ಇವರ ವಿವಾಹ ಎ.18ರಂದು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನೂತನ ವಧು ವರರು ಸಾನಿಧ್ಯ ಕೇಂದ್ರಕ್ಕೆ ಕುಟುಂಬ ಸಹಿತ ಭೇಟಿ ನೀಡಿ ಸಾನಿಧ್ಯ ಕೇಂದ್ರದ ವಿದ್ಯಾರ್ಥಿಗಳಿಗೆ ಭೋಜನದ ವ್ಯವಸ್ಥೆ ಮಾಡಿದರು.

LEAVE A REPLY

Please enter your comment!
Please enter your name here