ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶ್ರೀ ರಾಮ ಕ್ಷೇತ್ರಕ್ಕೆ ಭಜನಾ ತಂಡದೊಂದಿಗೆ ಭೇಟಿ- ಸ್ವಾಮೀಜಿಯವರಿಂದ ಗೌರವ

0

ಧರ್ಮಸ್ಥಳ : ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಎ.12ರಂದು ಶ್ರೀ ರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ರಾಮ ತಾರಕ ಮಂತ್ರ ಸಪ್ತಾಹದಲ್ಲಿ ಅವರ ನೇತೃತ್ವದ ಭಜನಾ ತಂಡದಿಂದ ರಾಮನಾಮ ತಾರಕ ಮಂತ್ರ ಪಠಣ ನಡೆಯಿತು.

ಪ್ರತಿ ವರ್ಷವೂ ಭಜನಾ ಸಪ್ತಾಹ ಭಾಗವಹಿಸುತ್ತಿದ್ದಾರೆ ಈ ಬಾರಿಯು ಭಾಗವಹಿಸಿದರು.

ಕ್ಷೇತ್ರ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಹಾಗೂ ಭಜನಾ ತಂಡವನ್ನು ಗೌರವಿಸಿದರು.

LEAVE A REPLY

Please enter your comment!
Please enter your name here