ಬೆಳ್ತಂಗಡಿ: ನೆರಿಯ ಗ್ರಾಮದ ಶೀನಪ್ಪ ಗೌಡ ಅಣಿಯೂರು ಇವರ ಮನೆಯಲ್ಲಿ ಹಾಗು ಪುದುವೆಟ್ಟು ಗ್ರಾಮದ ಶಶಿಧರ ಪೂಜಾರಿ ಗುಂಪಕಲ್ಲು ಇವರ ಮನೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಚುನಾವಣಾ ಪ್ರಚಾರ ಸಭೆ ನಡೆಸಿದರು.
Home ಇತ್ತೀಚಿನ ಸುದ್ದಿಗಳು ನೆರಿಯ, ಪುದುವೆಟ್ಟು ಗ್ರಾಮದಲ್ಲಿ ದ.ಕ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಚುನಾವಣಾ ಪ್ರಚಾರ