ಬೆಳ್ತಂಗಡಿಯ ಸ.ಪ್ರ.ದ ಕಾಲೇಜಿನ ಎನ್.ಎಸ್.ಎಸ್ ಶಿಬಿರದ ವತಿಯಿಂದ ಸಾಂಪ್ರದಾಯಿಕ ಒಡ್ಡು ನಿರ್ಮಾಣ

0

ಲಾಯಿಲ: ಲಾಯಿಲ ಪಡ್ಲಾಡಿಯ ಪರಿಸರದಲ್ಲಿ ಬೆಳ್ತಂಗಡಿಯ ಸ.ಪ್ರ.ದ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ 100 ಮಂದಿ ಸ್ವಯಂ ಸೇವಕ/ಸೇವಕಿಯಾಗಿ ಒಂದು ದಿನದ ಶಿಬಿರವನ್ನು ನಡೆಸುವ ಮೂಲಕ ಹೊಳೆಯಲ್ಲಿ ಸಾಂಪ್ರಾದಾಯಿಕ ಒಡ್ಡು ನಿರ್ಮಾಣ ಕೆಲಸವನ್ನು ಮಾ.06ರಂದು ನಡೆಸಿಕೊಟ್ಟರು.

ಸ್ಥಳೀಯರಾದ ಪೀಟರ್ ಪಿಂಟೋ ಇವರು ಸಹಕರಿಸಿದರು.

ಯೋಜನಾಧಿಕಾರಿಗಳಾದ ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಸಂಘಟಿಸಿದರು.

LEAVE A REPLY

Please enter your comment!
Please enter your name here