ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸಂಘದಿಂದ ಸತ್ಯನಾರಾಯಣ ಪೂಜೆ

0

ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸಂಘ ಇದರ ಪಿಲಿಕಜೆ ಬೈಲುವರೂ ಸಂಘದ 4ನೇ ಸತ್ಯನಾರಾಯಣ ಪೂಜೆಯು ಸಂಘದ ಸದಸ್ಯರಾದ ಪ್ರಕಾಶ್ ಟೈಲರ್ ಇವರ ಮನೆಯಲ್ಲಿ ಮಾ.28 ಗುರುವಾರದಂದು ಅರ್ಚಕರಾದ ಸಂತೋಷ ಕಲ್ಲೂರಾಯ ರವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲಾ ಗಣ್ಯರನ್ನು ಮನೆಯವರು ಸ್ವಾಗತಿಸಿದರು.ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here