ತಾಲೂಕಿನ ವಿವಿಧೆಡೆ ಗುಡುಗು ಸಹಿತ ಮಳೆ

0

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಇಂದು ಮೋಡ ಕವಿದ ವಾತಾವರಣವಿದ್ದು ಧರೆಗೆ ಇಂದು ಮಳೆಯ ಸಿಂಚನವಾಗಿದೆ‌.

ಬಿಸಿಲಿನ ಝಳಕ್ಕೆ ವಾತಾವರಣವು ಕಾದು ಕೆಂಡದಂತೆ ಆಗಿದ್ದು ಇದೀಗ ವರುಣ ಮಳೆಯ ಸಿಂಚನ ಸಿಂಪಡಿಸಿದ್ದಾನೆ.

ತಾಲೂಕಿನ ಭಾಗಗಳಲ್ಲಿ ಮಳೆ ಸುರಿದಿದೆ.

ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತುಂತುರು ಮಳೆಗೆ ದ್ವಿಚಕ್ರ ವಾಹನ ಸವಾರರು ಪರದಾಡಿದರು.

LEAVE A REPLY

Please enter your comment!
Please enter your name here