ತೋಟತ್ತಾಡಿ: ವಿದ್ಯುತ್ ಅವಘಡದಿಂದ ಗುಡ್ಡಕ್ಕೆ ಬೆಂಕಿ

0

ತೋಟತ್ತಾಡಿ: ಬೆಂದ್ರಾಳ ಸಮಿಪ ವಿದ್ಯುತ್ ಅವಘಡದಿಂದ ರಾಮಕೃಷ್ಣ ಇರ್ವತ್ರಾಯ ರವರ ಗೇರುಬೀಜದ ತೋಟಕ್ಕೆ ಬೆಂಕಿ ತಗುಲಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರ ಸಹಾಯಕಾರದೊಂದಿಗೆ ಬೆಂಕಿ ನಂದಿಸಿದರು.

LEAVE A REPLY

Please enter your comment!
Please enter your name here